ಹುಬ್ಬಳ್ಳಿ: ಭಾರತೀಯ ಸತ್ಯವೇದ ಸಂಸ್ಥೆಯ ಕರ್ನಾಟಕ ವಲಯವು ನಗರದ ಚನ್ನಮ್ಮನ ವೃತ್ತದ ಬಳಿ ಇರುವ ಮೈಯರ್ ಮೆಮೋರಿಯಲ್ ಸಭೆಯ ಹೆಬಿಕ್ ಪ್ರಾರ್ಥನಾ ಸಭಾಂಗಣದಲ್ಲಿ, ಮಾರ್ಚ್ 2ರಿಂದ 6ರವರೆಗೆ ವಿವಿಧ ಭಾಷೆಗಳ ಹಾಗೂ ವಿನ್ಯಾಸದ ಬೈಬಲ್ ಪ್ರದರ್ಶನ ಹಾಗೂ ಮಾರಾಟ ಆಯೋಜಿಸಿದೆ.
ಬುಧವಾರ ಸಂಜೆ 4.30ಕ್ಕೆ ಗಣ್ಯರು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.