ADVERTISEMENT

ಧಾರವಾಡ: ಇಂಡಿಯನ್‌ ಆಯಿಲ್‌–ಅದಾನಿ ಅನಿಲ ಪೂರೈಕೆ ಕೊಳವೆ ಸೋರಿಕೆಯಿಂದ ಅಗ್ನಿ ಅವಘಡ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2025, 5:45 IST
Last Updated 9 ಫೆಬ್ರುವರಿ 2025, 5:45 IST
   

ಧಾರವಾಡ: ಇಂಡಿಯನ್‌ ಆಯಿಲ್‌ – ಅದಾನಿ ಅಡುಗೆ ಅನಿಲ ಸರಬರಾಜು ಕೊಳವೆ ಸೋರಿಕೆಯಿಂದಾಗಿ ಧಾರವಾಡದ ರಜತಗಿರಿಯಲ್ಲಿ ಭಾರಿ ಪ್ರಮಾಣದ ಅಗ್ನಿ ಅವಘಡ ಸಂಭವಿಸಿದೆ.

ಇದರಿಂದಾಗಿ, ಈ ಪ್ರದೇಶದ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರೂ, ಬೆಂಕಿ ನಂದಿಸಲು ಸಾಧ್ಯವಾಗಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.