ADVERTISEMENT

ಹುಬ್ಬಳ್ಳಿ: ರೈಲ್ವೆ ಸಿಬ್ಬಂದಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 4:29 IST
Last Updated 29 ಜುಲೈ 2022, 4:29 IST
‌ಹುಬ್ಬಳ್ಳಿಯಲ್ಲಿ ಗುರುವಾರ ರೈಲ್ವೆ ಸಿಬ್ಬಂದಿಗೆ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್‌ ಪ್ರಮಾಣಪತ್ರ ವಿತರಿಸಿದರು
‌ಹುಬ್ಬಳ್ಳಿಯಲ್ಲಿ ಗುರುವಾರ ರೈಲ್ವೆ ಸಿಬ್ಬಂದಿಗೆ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್‌ ಪ್ರಮಾಣಪತ್ರ ವಿತರಿಸಿದರು   

ಹುಬ್ಬಳ್ಳಿ: ರೈಲು ಸಂಚಾರದ ವೇಳೆ ನಡೆಯಲಿದ್ದ ಅನಾಹುತವನ್ನುಸಮಯಪ್ರಜ್ಞೆಯಿಂದ ತಪ್ಪಿಸಿದ ರೈಲ್ವೆ ಸಿಬ್ಬಂದಿಯನ್ನು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್‌ ಗುರುವಾರ ಗೌರವಿಸಿದರು.

ರೈಲ್ವೆ ಸಿಬ್ಬಂದಿಯಾದ ಅತುಲ್‌ ಬಿ. ಯಾದವ್‌, ಬಹದ್ದೂರ್‌ ಸಿಂಗ್‌ ಶಿಖಾವತ್‌, ವಿಕಾಸ್‌ ಕುಮಾರ್‌, ನಿಂಗೇಗೌಡ, ಅಮಿತ್ ಸಿಂಗ್ ಚೌಹಾಣ್‌, ಎನ್‌. ಸುರೇಶ್‌ ಅವರಿಗೆ ಪ್ರಮಾಣಪತ್ರ ವಿತರಿಸಿ ಅಭಿನಂದಿಸಲಾಯಿತು.

ಹೆಚ್ಚುವರಿ ಪ್ರಧಾನ ವ್ಯವಸ್ಥಾ‍ಪಕ ಪಿ.ಕೆ. ಮಿಶ್ರಾ, ಪ್ರಧಾನ ಮುಖ್ಯ ಭದ್ರತಾ ಅಧಿಕಾರಿ ಅಲೋಕ್ ತಿವಾರಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.