ADVERTISEMENT

ಹುಬ್ಬಳ್ಳಿ-ಧಾರವಾಡ ಪಾಲಿಕೆ: ಮತ ಎಣಿಕೆ ಕೇಂದ್ರದಲ್ಲಿ ಸೋತ ಅಭ್ಯರ್ಥಿಯ ಚೀರಾಟ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 5:27 IST
Last Updated 6 ಸೆಪ್ಟೆಂಬರ್ 2021, 5:27 IST

ಧಾರವಾಡ: ಪಾಲಿಕೆ‌ ಚುನಾವಣೆಯಲ್ಲಿ ಸೋತ ಕಾರಣಪಕ್ಷೇತರ ಅಭ್ಯರ್ಥಿ ಶ್ರೀಕಾಂತ ರೆಡ್ಡಿ ಮತ ಎಣಿಕೆ ಕೇಂದ್ರದಲ್ಲೇ ಚೀರಾಡಿದರು.

ಚೀರಾಡುತ್ತ ಮತ ಎಣಿಕೆ ಕೇಂದ್ರದಿಂದ ಹೊರ ಬಂದ ರೆಡ್ಡಿ, ಇದು ಸೆಟ್ಟಿಂಗ್ ರಾಜಕಾರಣ.ನನ್ನ ಮನೆಯಲ್ಲೇ ನೂರು ಮತಗಳು ಇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT