ADVERTISEMENT

ಚಿರತೆ ದತ್ತು ಪಡೆದ ಶಾಸಕ ಯಾಸೀರ್‌ ಪಠಾಣ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 4:45 IST
Last Updated 20 ಆಗಸ್ಟ್ 2025, 4:45 IST
ಶಾಸಕ ಯಾಸೀರ್‌ ಅಹ್ಮದ್‌ಖಾನ್‌ ಪಠಾಣ ಅವರ ಸಹೋದರ ಗೌಸ್ ನರಗುಂದ, ಆಪ್ತ ಸಹಾಯಕ ಹಸನ್ ಮುಲ್ಲನವರ ಮತ್ತು ಜಾಫರ ವಾಲಿಕಾರ ಅವರು ಬಿಂಕದಕಟ್ಟಿ ಮೃಗಾಲಯದ ಅಧಿಕಾರಿಗಳಿಂದ ದತ್ತು ಪ್ರಮಾಣಪತ್ರ ಪಡೆದರು 
ಶಾಸಕ ಯಾಸೀರ್‌ ಅಹ್ಮದ್‌ಖಾನ್‌ ಪಠಾಣ ಅವರ ಸಹೋದರ ಗೌಸ್ ನರಗುಂದ, ಆಪ್ತ ಸಹಾಯಕ ಹಸನ್ ಮುಲ್ಲನವರ ಮತ್ತು ಜಾಫರ ವಾಲಿಕಾರ ಅವರು ಬಿಂಕದಕಟ್ಟಿ ಮೃಗಾಲಯದ ಅಧಿಕಾರಿಗಳಿಂದ ದತ್ತು ಪ್ರಮಾಣಪತ್ರ ಪಡೆದರು    

ಗದಗ: ಶಿಗ್ಗಾಂವ ಸವಣೂರು ವಿಧಾನಸಭಾ ಕ್ಷೇತ್ರದ ಶಾಸಕ ಯಾಸೀರ್‌ ಅಹ್ಮದ್‌ಖಾನ್‌ ಪಠಾಣ ಅವರು ಜನ್ಮದಿನದ ಅಂಗವಾಗಿ ಗದಗ ತಾಲ್ಲೂಕಿನಲ್ಲಿರುವ ಬಿಂಕದಕಟ್ಟಿ ಮೃಗಾಲಯದಲ್ಲಿನ ಚಿರತೆಯನ್ನು ದತ್ತು ತೆಗೆದುಕೊಂಡಿದ್ದಾರೆ.

‘ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಅವರು ಗೆಳೆಯರ ಬಳಗದೊಂದಿಗೆ ಚಿರತೆ ದತ್ತು ಪಡೆಯುವ ಮೂಲಕ ಪ್ರಾಣಿ ಪ್ರೇಮ ಮೆರೆದಿದ್ದಾರೆ. ಸರಳ ಸಜ್ಜನಿಕೆಯ ರಾಜಕಾರಣಿ, ಯುವಕರ ಕಣ್ಮಣಿ ಎಂದು ಕರೆಸಿಕೊಳ್ಳುವ ಅವರು ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು, ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ’ ಎಂದು ಅವರ ಅಭಿಮಾನಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT