ADVERTISEMENT

ರಂಗಭೂಮಿ ಕಲಾವಿದ ಜಖಾವುಲ್ಲಾ ನಿಧನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 17:53 IST
Last Updated 30 ಸೆಪ್ಟೆಂಬರ್ 2020, 17:53 IST
ಜಿಖಾವುಲ್ಲಾ
ಜಿಖಾವುಲ್ಲಾ   

ಹಾಸನ: ಅರಸೀಕೆರೆ ತಾಲ್ಲೂಕಿನ ಗಂಡಸಿಯ ರಂಗಭೂಮಿ ಕಲಾವಿದ ಜಖಾವುಲ್ಲಾ ಅನಾರೋಗ್ಯದಿಂದ ಮಂಗಳವಾರ ಸಂಜೆ ನಿಧನರಾದರು.

ಅವರಿಗೆ ಪತ್ನಿ ಜರೀನಾ ಹಾಗೂ ಮೂವರು ಪುತ್ರರು, ಪುತ್ರಿ ಇದ್ದಾರೆ. ಬುಧವಾರ ಬೆಳಿಗ್ಗೆ ಅಂತ್ಯಕ್ರಿಯೆ ನಡೆಯಿತು. 1978ರಲ್ಲಿ ಶ್ರೀಕುಮಾರೇಶ್ವರ ನಾಟಕ ಕಂಪನಿಮೂಲಕ ರಂಗ ಪ್ರವೇಶ ಮಾಡಿ, ಬಣ್ಣ ಹಚ್ಚಿದ್ದರು. ಕಳೆದ ವರ್ಷ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT