ADVERTISEMENT

ಮೈಲಾರಲಿಂಗೇಶ್ವರನ ಕಾರ್ಣಿಕ: ಮುತ್ತಿನ ರಾಶಿ ದುಂಡಗ ಆತಲೇ ಪರಾಕ...

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2022, 5:03 IST
Last Updated 18 ಫೆಬ್ರುವರಿ 2022, 5:03 IST
ಹಾವನೂರ ಗ್ರಾಮದ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯುತ್ತಿರುವ ಗೊರವಯ್ಯ.
ಹಾವನೂರ ಗ್ರಾಮದ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯುತ್ತಿರುವ ಗೊರವಯ್ಯ.   

ಗುತ್ತಲ: ಇಲ್ಲಿಗೆ ಸಮಿಪದ ಹಾವನೂರ ಗ್ರಾಮದಲ್ಲಿ ಗುರುವಾರ ನಡೆದ ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವದಲ್ಲಿ ‘ಮುತ್ತಿನರಾಶಿದುಂಡಗಆತಲೇಪರಾಕ...’ ಎಂದು ಹೊನ್ನಪ್ಪ ಬಿಲ್ಲರ ಗೋರವಯ್ಯ ದೈವವಾಣಿ ನುಡಿದರು.

ದೈವವಾಣಿಯನ್ನು ಆಲಿಸಲು ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಜನ ಭಾಗವಹಿಸಿದ್ದರು. ‘ಈ ಬಾರಿ ಗೋರವಯ್ಯ ನುಡಿದ ಕಾರ್ಣಿಕ ಉತ್ತಮವಾಗಿದೆ. ದೇಶದಲ್ಲಿ ಎಲ್ಲವೂ ಒಗ್ಗಟ್ಟಿನಿಂದ ಮುನ್ನಡೆಯುತ್ತವೆ’ ಎಂದು ಕಾರ್ಣಿಕ ಕೇಳಲಿಕ್ಕೆ ಬಂದವರು ಅರ್ಥೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT