ADVERTISEMENT

ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 12:53 IST
Last Updated 16 ಜನವರಿ 2023, 12:53 IST
ರಟ್ಟೀಹಳ್ಳಿ ಪಟ್ಟಣ ಪಂಚಾಯ್ತಿಯಲ್ಲಿ ಭಾನುವಾರ ಶಿವಯೋಗಿ ಶಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು. ಮುಖ್ಯಾಧಿಕಾರಿ ಉಮೇಶ ಗುಡ್ಡದ, ಸಿಬ್ಬಂದಿ ರಾಜಕುಮಾರ ಹೇಂದ್ರೆ, ಪರಮೇಶಪ್ಪ ಅಂತರವಳ್ಳಿ, ಬಸವರಾಜ ಕವಲೆತ್ತು, ಸಂತೋಷ ಬಿಳಚಿ, ಮಂಜಪ್ಪ ಚಲವಾದಿ, ವಿರೇಶ ದ್ಯಾವಕ್ಕಳವರ, ಅಶೋಕ ಬೆಳಕೇರಿ, ಕುಮಾರ ಬೆಳಕೇರಿ, ಚಂದ್ರಪ್ಪ ಎಳೆಹೊಳಿ, ಬಾಬು ವೇರ್ಣೇಕರ, ಹನುಮಂತಪ್ಪ ಕನಕಾಪುರ ಇದ್ದಾರೆ
ರಟ್ಟೀಹಳ್ಳಿ ಪಟ್ಟಣ ಪಂಚಾಯ್ತಿಯಲ್ಲಿ ಭಾನುವಾರ ಶಿವಯೋಗಿ ಶಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು. ಮುಖ್ಯಾಧಿಕಾರಿ ಉಮೇಶ ಗುಡ್ಡದ, ಸಿಬ್ಬಂದಿ ರಾಜಕುಮಾರ ಹೇಂದ್ರೆ, ಪರಮೇಶಪ್ಪ ಅಂತರವಳ್ಳಿ, ಬಸವರಾಜ ಕವಲೆತ್ತು, ಸಂತೋಷ ಬಿಳಚಿ, ಮಂಜಪ್ಪ ಚಲವಾದಿ, ವಿರೇಶ ದ್ಯಾವಕ್ಕಳವರ, ಅಶೋಕ ಬೆಳಕೇರಿ, ಕುಮಾರ ಬೆಳಕೇರಿ, ಚಂದ್ರಪ್ಪ ಎಳೆಹೊಳಿ, ಬಾಬು ವೇರ್ಣೇಕರ, ಹನುಮಂತಪ್ಪ ಕನಕಾಪುರ ಇದ್ದಾರೆ   

ರಟ್ಟೀಹಳ್ಳಿ ಪಟ್ಟಣ ಪಂಚಾಯ್ತಿಯಲ್ಲಿ ಭಾನುವಾರ ಶಿವಯೋಗಿ ಶಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು. ಮುಖ್ಯಾಧಿಕಾರಿ ಉಮೇಶ ಗುಡ್ಡದ, ಸಿಬ್ಬಂದಿ ರಾಜಕುಮಾರ ಹೇಂದ್ರೆ, ಪರಮೇಶಪ್ಪ ಅಂತರವಳ್ಳಿ, ಬಸವರಾಜ ಕವಲೆತ್ತು, ಸಂತೋಷ ಬಿಳಚಿ, ಮಂಜಪ್ಪ ಚಲವಾದಿ, ವಿರೇಶ ದ್ಯಾವಕ್ಕಳವರ, ಅಶೋಕ ಬೆಳಕೇರಿ, ಕುಮಾರ ಬೆಳಕೇರಿ, ಚಂದ್ರಪ್ಪ ಎಳೆಹೊಳಿ, ಬಾಬು ವೇರ್ಣೇಕರ, ಹನುಮಂತಪ್ಪ ಕನಕಾಪುರ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.