30ರಂದು ಕೊಡಗು ಜಿಲ್ಲಾಧಿಕಾರಿಯೊಂದಿಗೆ ‘ಪ್ರಜಾವಾಣಿ’ ಫೋನ್ ಇನ್ ಕಾರ್ಯಕ್ರಮ
ಕಾಲ್ ಮಾಡಿ ಸಮಸ್ಯೆ ಹೇಳ್ಕೊಳ್ಳಿ
* ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು
* ಅಧಿಕ ಮಳೆ: ಮನೆ, ಆಸ್ತಿ ಬೆಳೆ, ನಷ್ಟ – ಪರಿಹಾರ ಕ್ರಮಗಳು
* ಕೆರೆ–ಶಾಲೆ ಜಾಗ ಒತ್ತುವರಿ, ಸ್ಮಶಾನ, ಘನತ್ಯಾಜ್ಯ ಘಟಕಗಳಿಗೆ ಜಾಗ ಮಂಜೂರಾತಿ
* ಪ್ರವಾಸೋದ್ಯಮ, ಹೋಂ ಸ್ಟೆ ನೀತಿ
ಇಂತಹ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ
ಡಾ.ಬಿ.ಸಿ.ಸತೀಶ
ಜಿಲ್ಲಾಧಿಕಾರಿ, ಕೊಡಗು
ಬುಧವಾರ, 30–11–2022
ಮಧ್ಯಾಹ್ನ 12.30ರಿಂದ 1.30
ಮೊಬೈಲ್ ಫೋನ್ ಸಂಖ್ಯೆ: 94484 70162
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.