ADVERTISEMENT

ಸಿದ್ದಾಪುರ: ಹೆಚ್ಚಿದ ಕಾಡಾನೆ ಉಪಟಳ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 14:05 IST
Last Updated 28 ಮಾರ್ಚ್ 2024, 14:05 IST
ಕಾಡನೆ ದಾಳಿಯಿಂದ ನಾಶವಾಗಿರುವ ಅಡಿಕೆ ಗಿಡ
ಕಾಡನೆ ದಾಳಿಯಿಂದ ನಾಶವಾಗಿರುವ ಅಡಿಕೆ ಗಿಡ   

ಸಿದ್ದಾಪುರ: ಕರಡಿಗೋಡು ಗ್ರಾಮದಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದ್ದು, ಈಚೆಗೆ ತೋಟದಲ್ಲಿನ ಗಿಡಗಳನ್ನು ನಾಶ ಮಾಡಿದೆ.

ಇಲ್ಲಿನ ತೋಟಗಳಿಗೆ ಕಾಡಾನೆಗಳ ಹಿಂಡು ದಾಳಿ ಮಾಡಿದ ಪರಿಣಾಮ ಗಿಡಗಳನ್ನು ನಾಶ ಮಾಡಿವೆ. ಅಡಿಕೆ ಮರಗಳೂ ಮುರಿದು ಬಿದ್ದಿವೆ. ಆನೆಗಳ ಓಡಾಟಕ್ಕೆ ಕೈಗೆ ಬಂದ ಬೆಳೆಯು ನಲುಗಿ ಹೋಗಿದೆ. 

ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ಅರಣ್ಯ ಇಲಾಖೆ ಕಾಡಿಗೆ ಅಟ್ಟಬೇಕೆಂದು ಸ್ಥಳೀಯರು ಒತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.