ADVERTISEMENT

ಕುಶಾಲನಗರ ಪೊಲೀಸ್ ಠಾಣೆ ಮೇಲ್ದರ್ಜೆಗೆಗೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 11:06 IST
Last Updated 21 ಸೆಪ್ಟೆಂಬರ್ 2022, 11:06 IST

ಮಡಿಕೇರಿ: ಕುಶಾಲನಗರ ನಗರ ಠಾಣೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವವನ್ನು ಎಡಿಜಿಪಿ ಡಾ.ಎಂ.ಎ.ಸಲೀಂ ಅವರು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಪ್ರಸ್ತುತ ಕುಶಾಲನಗರ ವೃತ್ತದ ವ್ಯಾಪ್ತಿಯಲ್ಲಿ ನಗರ, ಗ್ರಾಮಾಂತರ, ಸಂಚಾರ ಹಾಗೂ ಸುಂಟಿಕೊಪ್ಪ ಠಾಣೆಗಳಿದ್ದವು. ಈಗ ಕುಶಾಲನಗರದ ನಗರ ಠಾಣೆಯನ್ನು ಪ್ರತ್ಯೇಕಿಸಿ ಇನ್‌ಸ್ಪೆಕ್ಟರ್‌ನ್ನು ನೇಮಕ ಮಾಡುವುದು. ಜತೆಗೆ, ಸಂಚಾರ ಠಾಣೆಯನ್ನೂ ಕುಶಾಲನಗರ ನಗರ ಠಾಣೆಗೆ ಸೇರಿಸುವ ಅಂಶ ಪ್ರಸ್ತಾವದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT