ADVERTISEMENT

ಕವಿ ಸಮ್ಮೇಳನದ ಸರ್ವಾಧ್ಯಕ್ಷೆ ಅನ್ನಪೂರ್ಣಮ್ಮ ಮನ್ನಾಪೂರ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 12:07 IST
Last Updated 20 ಡಿಸೆಂಬರ್ 2018, 12:07 IST
20DES18KKN01:ಅನ್ನಪೂರ್ಣಮ್ಮ ಮನ್ನಾಪೂರ
20DES18KKN01:ಅನ್ನಪೂರ್ಣಮ್ಮ ಮನ್ನಾಪೂರ   

ಕುಕನೂರು: ಜಿಲ್ಲಾ ನಾಗರಿಕ ವೇದಿಕೆ ವತಿಯಿಂದ ಜನವರಿ 2ರಿಂದ 4 ರಂದು ಇಟಗಿ ಗ್ರಾಮದಲ್ಲಿ ನಡೆಯುವ 15ನೇ ಇಟಗಿ ಉತ್ಸವದ ಕವಿ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಅನ್ನಪೂರ್ಣಮ್ಮ ಮನ್ನಾಪೂರ ಆಯ್ಕೆಯಾಗಿದ್ದಾರೆ.

ಅನ್ನಪೂರ್ಣಮ್ಮ ಅವರು 50ಕ್ಕೂ ಹೇಚ್ಚು ಕ್ಯಾಸೆಟ್, ಸಿ.ಡಿಗಳನ್ನು ಹೊರತಂದಿದ್ದಾರೆ. ಕವನ, ಚುಟಕು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ನಾಗರಿಕ ವೇದಿಕೆ ಅಧ್ಯಕ್ಷ ಮಹೇಶ ಬಾಬು ಸುರ್ವೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT