ADVERTISEMENT

‘ಪೌರ ಕಾರ್ಮಿಕರು ಶ್ರಮಜೀವಿಗಳು’

​ಪ್ರಜಾವಾಣಿ ವಾರ್ತೆ
Published 1 ಮೇ 2022, 11:25 IST
Last Updated 1 ಮೇ 2022, 11:25 IST
ಕುಕನೂರಿನ ಸಂಜಯ್ ನಗರದಲ್ಲಿ ಪೌರ ಕಾರ್ಮಿಕರಿಗೆ ಕಾರ್ಮಿಕ ದಿನಾಚರಣೆ ಅಂಗವಾಗಿ ಲಂಚ್ ಬಾಕ್ಸ್ ವಿತರಿಸಲಾಯಿತು
ಕುಕನೂರಿನ ಸಂಜಯ್ ನಗರದಲ್ಲಿ ಪೌರ ಕಾರ್ಮಿಕರಿಗೆ ಕಾರ್ಮಿಕ ದಿನಾಚರಣೆ ಅಂಗವಾಗಿ ಲಂಚ್ ಬಾಕ್ಸ್ ವಿತರಿಸಲಾಯಿತು   

ಕುಕನೂರು: ‘ಪೌರಕಾರ್ಮಿಕರು ಶ್ರಮಜೀವಿಗಳು’ ಎಂದು ಪ್ರಕೃತಿ ಸ್ವ-ಸಹಾಯ ಸಂಘದ ಪದಾಧಿಕಾರಿ ಮಾಧವಿ ಮಂಜುನಾಥ ನಾಡಗೌಡರ್ ಹೇಳಿದರು.

ಕಾರ್ಮಿಕರ ದಿನಾಚರಣೆ ಅಂಗವಾಗಿ ಇಲ್ಲಿನ ಸಂಜಯ್ ನಗರದಲ್ಲಿ ದೇವಿನಗರದ ಪ್ರಕೃತಿ ಸ್ವ-ಸಹಾಯ ಸಂಘದ ವತಿಯಿಂದ ಪೌರ ಕಾರ್ಮಿಕರಿಗೆ ಲಂಚ್ ಬಾಕ್ಸ್ ವಿತರಿಸಿ ಮಾತನಾಡಿದರು.

ಕಾರ್ಮಿಕರು ಜೀವನ ನಡೆಸಲು ಬಹಳ ಕಷ್ಟಪಡುತ್ತಿದ್ದಾರೆ. ಆದ್ದರಿಂದ ಸರ್ಕಾರಿ ಸೌಲಭ್ಯಗಳನ್ನು ಹೆಚ್ಚು ಹೆಚ್ಚು ನೀಡಬೇಕಿದೆ ಎಂದರು.

ADVERTISEMENT

ಮಂಜುಳಾ ಉಳ್ಳಾಗಡ್ಡಿ, ರುಕ್ಮಿಣಿ ಮಂಗಳೂರು, ಅನ್ನಪೂರ್ಣ ಕುರಿ, ಮಾಯಕ್ಕ ಸಬರದ ಹಾಗೂ ಮಂಜುಳಾ ಕಮತರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.