ADVERTISEMENT

ಮಂಡ್ಯ | ಮೊಬೈಲ್ ಟವರ್ ಏರಿ ಕುಳಿತ ರೈತ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 5:52 IST
Last Updated 21 ಜುಲೈ 2020, 5:52 IST
ಮಂಡ್ಯದಲ್ಲಿ ಮೊಬೈಲ್ ಟವರ್ ಏರಿ ಕುಳಿತ ರೈತ
ಮಂಡ್ಯದಲ್ಲಿ ಮೊಬೈಲ್ ಟವರ್ ಏರಿ ಕುಳಿತ ರೈತ   

ಮಂಡ್ಯ: ನಗರದ ಸಂಜಯ್ ವೃತ್ತದಲ್ಲಿ ರೈತರೊಬ್ಬರು ಮೊಬೈಲ್ ಟವರ್ ಏರಿ ಆತ್ಮಹತ್ಯೆಯ ಬೆದರಿಕೆ ಹಾಕಿದರು. ಅವರ ಮನವೊಲಿಸಿ ಕೆಳಗಿಳಿಸಲು ಪೊಲೀಸರು ಹರಸಾಹಸಪಟ್ಟರು.

ಮದ್ದೂರು ತಾಲ್ಲೂಕು ಬಿದಿರಮೊಳೆ ಗ್ರಾಮದ ರೈತ ಮೋಹನ್ ಟವರ್ ಏರಿದವರು. ಬೆಕ್ಕಳಲೆ ಸಹಕಾರ ಬ್ಯಾಂಕ್ ನಲ್ಲಿರುವ ತನ್ನ ಕೃಷಿ ಸಾಲವನ್ನು ಉದ್ದೇಶಪೂರ್ವಕವಾಗಿ ಸಾಲ ಮನ್ನಾ ಯೋಜನೆಯಿಂದ ಹೊರಗಿಟ್ಟಿದ್ದಾರೆ ಎಂಬುದು ರೈತರ ಆರೋಪ.

ಮೋಹನ್ ಅವರ ಮನವೊಲಿಕೆ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.