ADVERTISEMENT

ಜಯಪುರ: ಕೆಗ್ಗೆರೆ ಕೆರೆ ತ್ಯಾಜ್ಯ ತೆರವಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 21 ಮೇ 2025, 14:20 IST
Last Updated 21 ಮೇ 2025, 14:20 IST
ಜಯಪುರದ ಕೆಗ್ಗೆರೆ ಕೆರೆಗೆ ಕಿಡಿಗೇಡಿಗಳು ಕೊಳೆತ ತ್ಯಾಜ್ಯ ಸುರಿದಿರುವುದು
ಜಯಪುರದ ಕೆಗ್ಗೆರೆ ಕೆರೆಗೆ ಕಿಡಿಗೇಡಿಗಳು ಕೊಳೆತ ತ್ಯಾಜ್ಯ ಸುರಿದಿರುವುದು   

ಜಯಪುರ: ಗ್ರಾಮದ ಕೆಗ್ಗೆರೆ ಕೆರೆಗೆ ಕಿಡಿಗೇಡಿಗಳು ಕೊಳೆತ ತ್ಯಾಜ್ಯ ಸುರಿದಿದ್ದು, ಕೆರೆಯ ನೀರು ಮಲಿನಗೊಳ್ಳುವ ಆತಂಕ ಎದುರಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೆರೆಗೆ ಅಲ್ಪ ಪ್ರಮಾಣದಲ್ಲಿ ನೀರು ತುಂಬಿಕೊಂಡಿದೆ. ಸ್ಥಳೀಯರು ಜಾನುವಾರುಗಳ ಕುಡಿಯುವ ನೀರಿಗೆ ಈ ಕೆರೆಯನ್ನೇ ಆಶ್ರಯಿಸಿದ್ದು ಆದ್ದರಿಂದ ಕೆರೆಗೆ ತ್ಯಾಜ್ಯ ತೆರವುಗೊಳಿಸಬೇಕು.

ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತ್ಯಾಜ್ಯ ಸುರಿಯುತ್ತಿರುವವರ ವಿರುದ್ಧ ಕ್ರಮ ವಹಿಸಬೇಕು. ನೈರ್ಮಲ್ಯ ಕಾಪಾಡಬೇಕೆಂದು ಮನವಿ ಮಾಡಿದ್ದಾರೆ.

ರೈತ ಚಿಕ್ಕಣ್ಣ ನಾಯಕ ಹಾಗೂ ಹಲವರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.