ADVERTISEMENT

ಸ್ವಾಮಿ ಅಂಡ್‌ ಫ್ರೆಂಡ್ಸ್‌– ಮಾಲ್ಗುಡಿಯಲ್ಲಿ ಮತ್ತೆ ಪ್ರತ್ಯಕ್ಷ !

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 4:21 IST
Last Updated 8 ಮಾರ್ಚ್ 2023, 4:21 IST

ಮಾಲ್ಗುಡಿಯನ್ನು ಪಾಶ್ಚಾತ್ಯರಿಗೂ ಪರಿಚಯಿಸಿದ ಆರ್.ಕೆ. ನಾರಾಯಣ್ ಅವರ ‘ಸ್ವಾಮಿ ಮತ್ತು ಗೆಳೆಯರು’ ಕಾದಂಬರಿಯ ಪಾತ್ರಗಳು ಈಗ ಮೈಸೂರಿನ ಯಾದವಗಿರಿಯ ಜಾಯ್ ಫ್ಯಾಕ್ಟರಿ ವೃತ್ತದಲ್ಲಿ ಮೈದಾಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.