ಮೈಸೂರು: ಉಕ್ಕೇರುತ್ತಿರುವ ನದಿಗಳು ಹಾಗೂ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಕ್ಷಣಕ್ಷಣಕ್ಕೂ ಕಬಿನಿ, ತಾರಕ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದೆ. ಮನೆಗಳ ಗೋಡೆಗಳು ಉರುಳುತ್ತಿವೆ. ಕೃಷಿ ಭೂಮಿಗಳು ಜಲಾವೃತಗೊಳ್ಳುತ್ತಿವೆ.
ಸಂಪರ್ಕ ತಪ್ಪಿದ ಸೇತುವೆಗಳು– ರಸ್ತೆಗಳು
* ಮೈಸೂರು– ಊಟಿ ರಸ್ತೆ. (ಬದಲಿ ಮಾರ್ಗ: ವರುಣಾ– ಕುಪ್ಪೇಗಾಲ–ತಾಯೂರು)
* ಮೈಸೂರು–ಕುಶಾಲನಗರ
* ಹೆಜ್ಜೆಗೆ ಸೇತುವೆ
* ರಾಂಪುರ ಸೇತುವೆ
* ಸುತ್ತೂರು ಸೇತುವೆ
* ಎಚ್.ಡಿ.ಕೋಟೆ ಮೈಸೂರು ಮಾರ್ಗದ ಹೈರಿಗೆ– ಮಟಕೆರೆ ಮಧ್ಯೆದ ಸೇತುವೆ
* ತುಂಬಸೋಗೆ– ಮಾದಾಪುರ– ಚೆಕ್ಕೂರು– ಹೊಮ್ಮರಗಳ್ಳಿ–ಎಂ.ಸಿ.ತಳಲು–ಹೊಸಕೋಟೆ ಸೇತುವೆ
* ಶಿರಮಹಳ್ಳಿ– ಕೊಲ್ಲೇಗೌಡನಹಳ್ಳಿ– ಹ್ಯಾಂಡ್ಪೋಸ್ಟ್ ಮಾರ್ಗ
* ಹನಗೋಡು–ಬಿಲ್ಲನಹೊಸಹಳ್ಳಿ
* ಅಬ್ಬರು–ನಿಲುವಾಗಿಲು–ಶಿಂಡೇನಹಳ್ಳಿ ಸಂಪರ್ಕ
* ಹುಣಸೂರು–ಹನಗೋಡು ರಸ್ತೆ
* ಹನಗೋಡು– ಕಿರಂಗೂರು ಸೇತುವೆ
* ಹುಣಸೂರಿನ ಹಳೆಯ ಸೇತುವೆ
* ಕೊಪ್ಪ–ಗೋಲ್ಡನ್ ಟೆಂಪಲ್ ರಸ್ತೆ
* ಆವರ್ತಿ–ಕೊಪ್ಪ–ದಿಂಡಗಾಡು ರಸ್ತೆ
* ಕಣಗಲ್– ಪಿರಿಯಾಪಟ್ಟಣ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.