ADVERTISEMENT

Video | ಬರದಲ್ಲೂ ಭರ್ಜರಿ ಫಸಲಿಗೆ 'ಕೃಷಿಮೇಳ' ಹೊಳಹು..!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2024, 16:13 IST
Last Updated 6 ಫೆಬ್ರುವರಿ 2024, 16:13 IST

ಮಳೆ ಅಭಾವದಿಂದ ರಾಜ್ಯ ಬರಪೀಡಿತ ಆಗಿರುವುದರಿಂದ ಸುತ್ತೂರು ಜಾತ್ರೆಯ ಕೃಷಿಮೇಳದಲ್ಲಿ ಕಡಿಮೆ ನೀರು ಬೇಡುವ ಬೆಳೆಗಳು ಹಾಗೂ ತರಕಾರಿಗಳ ಬಗ್ಗೆ ವಿಶೇಷ ಆದ್ಯತೆ ನೀಡಲಾಗಿದೆ. ಬರದಲ್ಲೂ ಭರ್ಜರಿ ಫಸಲು ತೆಗೆಯುವ ಸುಸ್ಥಿರ ಮಾರ್ಗವನ್ನು ರೈತರಿಗೆ ಮೇಳವು ಹುಡುಕಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.