ADVERTISEMENT

ಪೀಣ್ಯ ಕೈಗಾರಿಕಾ ಸಂಘ: ಪ್ರಕಾಶ್ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 2:45 IST
Last Updated 27 ಜನವರಿ 2021, 2:45 IST
ಸಿ.ಪ್ರಕಾಶ್
ಸಿ.ಪ್ರಕಾಶ್   

ಬೆಂಗಳೂರು: ಪೀಣ್ಯ ಕೈಗಾರಿಕಾ ಸಂಘದ ನೂತನ ಅಧ್ಯಕ್ಷರಾಗಿಸಿ.ಪ್ರಕಾಶ್ ಅವರನ್ನು ಆಯ್ಕೆ ಮಾಡಲಾಗಿದೆ.

ಪದಾಧಿಕಾರಿಗಳಾಗಿಶ್ರೀನಿವಾಸ್ ಅಸ್ರಣ್ಣ (ಹಿಂದಿನ ಅಧ್ಯಕ್ಷ), ಆರಿಫ್‌ (ಹಿರಿಯ ಉಪಾಧ್ಯಕ್ಷ),ಮುರಳಿಕೃಷ್ಣ (ಉಪಾಧ್ಯಕ್ಷ),ಶ್ಯಾಮ್ ಚಂದ್ರನ್ (ಕಾರ್ಯದರ್ಶಿ), ಮಲ್ಲಿಕಾರ್ಜುನ ಸ್ವಾಮಿ (ಜಂಟಿ ಕಾರ್ಯದರ್ಶಿ), ದಾನಪ್ಪ (ಖಜಾಂಚಿ) ಹಾಗೂಸಿ.ಕೃಷ್ಣಮೂರ್ತಿ (ಜಂಟಿ ಖಜಾಂಚಿ) ಆಯ್ಕೆಯಾಗಿದ್ದಾರೆ.

ಸಂಘದ ಸರ್ವಸದಸ್ಯರ ಸಭೆಯಲ್ಲಿಪದಾಧಿಕಾರಿಗಳನ್ನು2021-22ರ ಅವಧಿಗೆ ಒಮ್ಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.