ಬೆಂಗಳೂರು: ಪೀಣ್ಯ ಕೈಗಾರಿಕಾ ಸಂಘದ ನೂತನ ಅಧ್ಯಕ್ಷರಾಗಿಸಿ.ಪ್ರಕಾಶ್ ಅವರನ್ನು ಆಯ್ಕೆ ಮಾಡಲಾಗಿದೆ.
ಪದಾಧಿಕಾರಿಗಳಾಗಿಶ್ರೀನಿವಾಸ್ ಅಸ್ರಣ್ಣ (ಹಿಂದಿನ ಅಧ್ಯಕ್ಷ), ಆರಿಫ್ (ಹಿರಿಯ ಉಪಾಧ್ಯಕ್ಷ),ಮುರಳಿಕೃಷ್ಣ (ಉಪಾಧ್ಯಕ್ಷ),ಶ್ಯಾಮ್ ಚಂದ್ರನ್ (ಕಾರ್ಯದರ್ಶಿ), ಮಲ್ಲಿಕಾರ್ಜುನ ಸ್ವಾಮಿ (ಜಂಟಿ ಕಾರ್ಯದರ್ಶಿ), ದಾನಪ್ಪ (ಖಜಾಂಚಿ) ಹಾಗೂಸಿ.ಕೃಷ್ಣಮೂರ್ತಿ (ಜಂಟಿ ಖಜಾಂಚಿ) ಆಯ್ಕೆಯಾಗಿದ್ದಾರೆ.
ಸಂಘದ ಸರ್ವಸದಸ್ಯರ ಸಭೆಯಲ್ಲಿಪದಾಧಿಕಾರಿಗಳನ್ನು2021-22ರ ಅವಧಿಗೆ ಒಮ್ಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.