ADVERTISEMENT

ರಾಮನಗರದಲ್ಲಿ ತುಂತುರು ಮಳೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 10:34 IST
Last Updated 15 ಮಾರ್ಚ್ 2018, 10:34 IST

ರಾಮನಗರ: ನಗರ ಹಾಗೂ ಸುತ್ತಮುತ್ತ ಬುಧವಾರ ಸಂಜೆ ಕೆಲಹೊತ್ತು ತುಂತುರು ಮಳೆ ಸುರಿಯಿತು.

ರಾತ್ರಿ ಏಳರ ಸುಮಾರಿಗೆ ಮಳೆ ಆರಂಭಗೊಂಡಿದ್ದು, ಕೆಲ ಹೊತ್ತು ಹನಿಯಿತು.‌ ಬೆಳಗ್ಗೆಯಿಂದ‌ ಮೋಡ ಕವಿದ ವಾತಾವರಣ ಇತ್ತು.‌ ಜಿಲ್ಲೆಯ ಇತರೆಡೆಯೂ ಮಳೆಯಾಯಿತು.

ಉಪ ವಿಭಾಗಾಧಿಕಾರಿ ವರ್ಗಾವಣೆ
ರಾಮನಗರ:
ಇಲ್ಲಿ ಉಪ‌ ವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂ.ಎನ್.‌ ರಾಜೇಂದ್ರ‌ ಪ್ರಸಾದ್ ಅವರನ್ನು ರಾಜ್ಯ ಸರ್ಕಾರವು ಬುಧವಾರ ವರ್ಗಾವಣೆ ಮಾಡಿದೆ.

ADVERTISEMENT

ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ‌ನಿರ್ದೇಶಕರಾಗಿ ವರ್ಗವಾಗಿದ್ದು, ಜಿಲ್ಲೆಯಲ್ಲಿಯೇ ಕಾರ್ಯ‌ ನಿರ್ವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.