ADVERTISEMENT

ಬೆಂಕಿ ಆಕಸ್ಮಿಕ: ಬಸ್ ಭಸ್ಮ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 19:38 IST
Last Updated 12 ಡಿಸೆಂಬರ್ 2019, 19:38 IST
ಅಪಘಾತದಲ್ಲಿ ಸುಟ್ಟು ಕರಕಲಾದ ಬಸ್‌
ಅಪಘಾತದಲ್ಲಿ ಸುಟ್ಟು ಕರಕಲಾದ ಬಸ್‌   

ರಾಮನಗರ: ತಾಲ್ಲೂಕಿನ ಪಾದರಹಳ್ಳಿ ಗ್ರಾಮದಲ್ಲಿರುವ ಶಿಲಾಂದರ ರೆಸಾರ್ಟ್‌ ಆವರಣದಲ್ಲಿ ಗುರುವಾರ ಆಕಸ್ಮಿಕ ಬೆಂಕಿಯಿಂದಾಗಿ ಎಸ್‌ಆರ್‌ಎಸ್‌ ಟ್ರಾವೆಲ್ಸ್‌ನ ಬಸ್‌ವೊಂದು ಸುಟ್ಟು ಕರಕಲಾಯಿತು.

ಬಸ್‌ ಬೆಂಗಳೂರಿನಿಂದ ಗ್ರಾಹಕರನ್ನು ರೆಸಾರ್ಟಿಗೆ ಕರೆ ತಂದಿದ್ದು. ಎಲ್ಲರೂ ಇಳಿದ ನಂತರ ಪಾರ್ಕಿಂಗ್ ಸ್ಥಳದಲ್ಲಿ ನಿಂತಿತ್ತು. ಈ ಸಂದರ್ಭ ಒಳಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT