ADVERTISEMENT

ಹಬ್ಬಗಳು ನಾಡಿನ ಸಂಸ್ಕತಿ ಸಂಕೇತ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 13:16 IST
Last Updated 8 ಅಕ್ಟೋಬರ್ 2019, 13:16 IST
ಡಿಕೆಎಸ್‌ ಹಿಪ್ಪೋಕ್ಯಾಂಪಸ್‌ ಶಾಲೆಯಲ್ಲಿ ನಡೆದ ದಸರಾ ಗೊಂಬೆಗಳ ಉತ್ಸವದಲ್ಲಿ ಪಾಲ್ಗೊಂಡಿದ್ದ ಶಿಕ್ಷಕರು ಮತ್ತು ಶಾಲಾ ಮಕ್ಕಳು
ಡಿಕೆಎಸ್‌ ಹಿಪ್ಪೋಕ್ಯಾಂಪಸ್‌ ಶಾಲೆಯಲ್ಲಿ ನಡೆದ ದಸರಾ ಗೊಂಬೆಗಳ ಉತ್ಸವದಲ್ಲಿ ಪಾಲ್ಗೊಂಡಿದ್ದ ಶಿಕ್ಷಕರು ಮತ್ತು ಶಾಲಾ ಮಕ್ಕಳು   

ಕೋಡಿಹಳ್ಳಿ (ಕನಕಪುರ): ‘ಹಬ್ಬಗಳು ನಾಡಿನ ಸಂಸ್ಕೃತಿ ಸಂಕೇತ. ಅದರಲ್ಲಿ ದಸರಾ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ’ ಎಂದು ಮುಖ್ಯ ಶಿಕ್ಷಕಿ ಆಂಥೋಣಿ ಮೇರಿ ತಿಳಿಸಿದರು.

ತಾಲ್ಲೂಕಿನ ಕೋಡಿಹಳ್ಳಿ ಬಳಿಯಿರುವ ಡಿಕೆಎಸ್‌ ಹಿಪ್ಪೋ ಕ್ಯಾಂಪಸ್‌ ಶಾಲೆಯಲ್ಲಿ ದಸರಾ ಹಬ್ಬದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಬೊಂಬೆ ಪ್ರದರ್ಶನ, ಮಕ್ಕಳಿಗೆ ವೇಷಭೂಷಣೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಸ್ಕೃತಿ, ಸಂಸ್ಕಾರದಿಂದಲೇ ಹಬ್ಬಗಳು ಉಳಿಯಲು ಸಾಧ್ಯವಾಗಿದೆ ಎಂದು ಹೇಳಿದರು. ಶಾಲೆ ಸಹಶಿಕ್ಷಕಿ ನಾಗವೇಣಿ ದಸರಾ ಬೊಂಬೆಗಳ ಕುರಿತು ಮಾತನಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.