ADVERTISEMENT

ನಿಧನ ವಾರ್ತೆಬಿ.ಕೆ. ಕೃಷ್ಣಮೂರ್ತಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 14:42 IST
Last Updated 27 ಡಿಸೆಂಬರ್ 2019, 14:42 IST
ಬಿ.ಕೆ. ಕೃಷ್ಣಮೂರ್ತಿ
ಬಿ.ಕೆ. ಕೃಷ್ಣಮೂರ್ತಿ   

ರಾಮನಗರ: ಇಲ್ಲಿನ ಮಂಡಿಪೇಟೆಯ ಉದ್ಯಮಿ ಬಿ.ಕೆ. ಕೃಷ್ಣಮೂರ್ತಿ (67) ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ ಸಿ.ಎಂ. ಗಿರಿಜಮ್ಮ, ಮೂವರು ಪುತ್ರರು ಇದ್ದಾರೆ.

ಅವರು ಭಾರತ್ ವಿಕಾಸ ಪರಿಷದ್ ನ ಅಧ್ಯಕ್ಷರಾಗಿ ಹಾಗೂ ರೆಡ್ ಕ್ರಾಸ್ ಸಂಸ್ಥೆ, ಶಿರಡಿ ಸಾಯಿಬಾಬಾ ಟ್ರಸ್ಟ್ ಸೇರಿದಂತೆ ವಿವಿಧ ಸಂಘಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಸಂಜೆ ಇಲ್ಲಿನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT