ADVERTISEMENT

ರಾಮನಗರ: ರೈಲಿಗೆ ತಲೆ‌ ಕೊಟ್ಟು ಯುವಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 6:00 IST
Last Updated 13 ಫೆಬ್ರುವರಿ 2019, 6:00 IST
ಶ್ರೀನಿವಾಸ
ಶ್ರೀನಿವಾಸ   

ರಾಮನಗರ: ಇಲ್ಲಿನ ಅರ್ಚಕರ ಹಳ್ಳಿ ಬಳಿ ಬುಧವಾರ ಬೆಳಿಗ್ಗೆ ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.‌

ರಾಮನಗರದ ಹನುಮಂತ‌ನಗರ ನಿವಾಸಿ ಶ್ರೀನಿವಾಸ (26) ಮೃತ ಯುವಕ.‌ ಈತ ಪ್ರೊಫೆ಼ಷನಲ್ ಕೊರಿಯರ್ ಕಂಪನಿಯಲ್ಲಿ‌ ಡೆಲಿವರಿ ಬಾಯ್ ಆಗಿ‌ ಕಾರ್ಯ ನಿರ್ವಹಿಸುತ್ತಿದ್ದ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT