ಶಿರಾ: ತಾಲ್ಲೂಕಿನ ಪಟ್ಟನಾಯಕನಹಳ್ಳಿ ಹಾಗೂ ಗುಂಡಪ್ಪಚಿಕ್ಕೆನಹಳ್ಳಿ ಗ್ರಾಮಗಳ ಮಧ್ಯೆ ಇರುವ ಮೆಡಿಸನ್ ಸೌತೆಕಾಯಿ ಕಂಪನಿಯಿಂದ ತಿರಸ್ಕೃತ ಗೊಂಡಿದ್ದ ಸೌತೆಕಾಯಿ ತಿಂದು 12 ಕುರಿಗಳು ಸಾವನ್ನಪ್ಪಿವೆ.
ಈ ಕುರಿಗಳು ಬಡಮಂಗನಹಟ್ಟಿಯ ರೈತ ಮೂಡಲಗಿರಿಯಪ್ಪ ಅವರಿಗೆ ಸೇರಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.