ADVERTISEMENT

ಮೆಡಿಸನ್ ‌ಕಂಪನಿಯಿಂದ ತಿರಸ್ಕೃತ ಗೊಂಡ ಸೌತೆಕಾಯಿ ತಿಂದು 12 ಕುರಿ ಸಾವು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 17:15 IST
Last Updated 6 ಸೆಪ್ಟೆಂಬರ್ 2019, 17:15 IST
ರೈತ ಮೂಡಲಗಿರಿಯಪ್ಪ ಎನ್ನುವವರಿಗೆ ಸೇರಿದ 12 ಕುರಿಗಳು ಸೌತೆಕಾಯಿ ತಿಂದು ಸಾವನ್ನಪ್ಪಿರುವುದು.
ರೈತ ಮೂಡಲಗಿರಿಯಪ್ಪ ಎನ್ನುವವರಿಗೆ ಸೇರಿದ 12 ಕುರಿಗಳು ಸೌತೆಕಾಯಿ ತಿಂದು ಸಾವನ್ನಪ್ಪಿರುವುದು.   

ಶಿರಾ: ತಾಲ್ಲೂಕಿನ ಪಟ್ಟನಾಯಕನಹಳ್ಳಿ ಹಾಗೂ ಗುಂಡಪ್ಪಚಿಕ್ಕೆನಹಳ್ಳಿ ಗ್ರಾಮಗಳ ಮಧ್ಯೆ ಇರುವ ಮೆಡಿಸನ್ ಸೌತೆಕಾಯಿ ಕಂಪನಿಯಿಂದ ತಿರಸ್ಕೃತ ಗೊಂಡಿದ್ದ ಸೌತೆಕಾಯಿ ತಿಂದು 12 ಕುರಿಗಳು ಸಾವನ್ನಪ್ಪಿವೆ.

ಈ ಕುರಿಗಳು ಬಡಮಂಗನಹಟ್ಟಿಯ ರೈತ ಮೂಡಲಗಿರಿಯಪ್ಪ ಅವರಿಗೆ ಸೇರಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT