ತುಮಕೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನಾಮ ನಿರ್ದೇಶಿತರಾದ 14 ಸದಸ್ಯರು ಮಂಗಳವಾರ ಅಧಿಕಾರ ವಹಿಸಿಕೊಂಡರು.
ಅಧ್ಯಕ್ಷರಾಗಿ ಆಯ್ಕೆಯಾದ ವೈ.ಟಿ.ನಾಗರಾಜ್, ಉಪಾಧ್ಯಕ್ಷೆ ಎಸ್.ವಿಜಯಕುಮಾರಿ ಅವರನ್ನು ಶಾಸಕ ಡಿ.ಸಿ.ಗೌರಿಶಂಕರ್ ಅವರು ಅಭಿನಂದಿಸಿದರು.
ಸದಸ್ಯರಾದ ಲಿಂಗರಾಜು, ಎಸ್.ಬಿ.ನರೇಂದ್ರಕುಮಾರ್, ಎನ್.ಜಿ.ಮಂಜುನಾಥ್, ಕೆ.ಎಸ್.ಕಾಮೇಗೌಡ, ಎನ್.ಆರ್.ವಿಜಯ್ಕುಮಾರ್, ತನುಜ, ಗಂಗಮ್ಮ, ಪ್ರಭಾಕರ್, ಕೆ.ಎಚ್.ಉಮೇಶ್, ಜಿ.ಶಾಂತಕುಮಾರಿ, ಕೆಂಪಹನುಮಣ್ಣ, ಕೃಷ್ಣಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.