ADVERTISEMENT

ವಿಜಯನಗರ | ತುಂಗಭದ್ರೆ ಚೆಲುವ ನೋಡ ಬನ್ನಿ...

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 12:46 IST
Last Updated 4 ಆಗಸ್ಟ್ 2021, 12:46 IST

ಕ್ರಸ್ಟ್‌ಗೇಟ್‌ಗಳಿಂದ ಹಾಲಿನ ನೊರೆಯಂತೆ ಹೊರಬರುತ್ತಿರುವ ನೀರು. ಭೋರ್ಗರೆದು ಹರಿಯುತ್ತಿರುವ ನದಿ. ಇದು ಹೊಸಪೇಟೆ ಸಮೀಪದ ವಿಜಯನಗರ ಜಿಲ್ಲೆಯ ಹೆಮ್ಮೆ ತುಂಗಭದ್ರಾ ಜಲಾಶಯ. ಅವಿಭಜಿತ ಆಂಧ್ರ ಪ್ರದೇಶ, ಕರ್ನಾಟಕದ ಜೀವನಾಡಿ. ಅದರ ವೈಭವ ನಿಮ್ಮೆದುರು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT