ತಾಳಿಕೋಟೆ: ಬಿಸಿಲಿನ ಝಳದಿಂದ ಬಸವಳದಿದ್ದ ಜನತೆಗೆ ಭಾನುವಾರ ಸಂಜೆ ಸುರಿದ ರೋಹಿಣಿ ಮಳೆ ತಂಪೆರೆಯಿತು.
ಜೋರು ಗಾಳಿ, ಕಿವಿಗಡಚಿಕ್ಕುವ ಸಿಡಿಲು- ಮಿಂಚು, ಗುಡುಗುಗಳ ಅಬ್ಬರದೊಂದಿಗೆ ಸುರಿದ ಮಳೆ ರೈತಾಪಿಗಳ ಮೊಗದಲ್ಲಿ ಸಂತಸದ ಮೂಡಿಸಿತಯ.
ಮುಂಗಾರು ಬಿತ್ತನೆಗೆ ಜಮೀನುಗಳನ್ನು ಹದ ಮಾಡಿಕೊಂಡು ಕುಳಿತಿರುವ ರೈತರಿಗೆ ಮಳೆ ಆಶಾಕಿರಣ ಮೂಡಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.