ಸುರಪುರ: ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಅವರ ಸಮ್ಮುಖದಲ್ಲಿ ಹುಣಸಗಿ ತಾಲ್ಲೂಕಿನ ಬೊಮ್ಮಗುಡ್ಡ ಗ್ರಾಮದ ಕೆಲವರು ಗುರುವಾರ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬಳಿಕ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಮಾತನಾಡಿದರು.
ಯಮನಪ್ಪ ಗುತ್ತೇದಾರ, ಸಂಗಪ್ಪ ಪೀರಪ್ಪ ಹರಿಜನ, ವೆಂಕಟೇಶ ಬಸಪ್ಪ ಅಂಬಿಗೇರ, ಪರಮಣ್ಣ ಹಣಮಪ್ಪ ಹರಿಜನ, ರಾಮಣ್ಣ ಶಿವಪ್ಪ ಹರಿಜನ, ಶರಣಪ್ಪ ಪೀರಪ್ಪ ಹರಿಜನ, ಯಂಕಪ್ಪ ಪೀರಪ್ಪ ಹರಿಜನ, ಶೇಖಪ್ಪ ಈರಗಪ್ಪ ಹರಿಜನ, ರಂಗಪ್ಪ ಹರಿಜನ, ನಂದಪ್ಪ ಹರಿಜನ (ರಾಜವಾಳ), ಬಸಪ್ಪ ಹರಿಜನ (ರಾಜವಾಳ), ಹಣಮಂತ್ರಾಯ ಈರಗಪ್ಪ ಹರಿಜನ ಪರಶುರಾಮ ಹರಿಜನ ಹಾಗೂ ಇತರರು ಕಾಂಗ್ರೆಸ್ ಸೇರ್ಪಡೆಯಾದವರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.