ಗುರುಮಠಕಲ್: ತಾಲ್ಲೂಕಿನ ಎಲ್ಹೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಗುರುವಾರ ದಾಖಲಾತಿ ಮತ್ತು ಹಾಜರಾತಿ ಆಂದೋಲನ ಜರುಗಿತು.
ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಪೂಜಾರಿ, ಬಿ.ಆರ್.ಪಿ. ಶಶಿಕಾಂತ ಜನಾರ್ಧನ, ಸಿ.ಆರ್.ಪಿ. ಶಂಕ್ರಪ್ಪ, ಕಲಿಕೆ ಟಾಟಾ ಟ್ರಸ್ಟ್ ಕಾರ್ಯಕ್ರಮ ಸಂಯೋಜಕರಾದ ಡಾ.ಮಯೂರ ಪೂಜಾರಿ, ತಾರಾಸಿಂಗ ಜಾದವ್, ಮುಖ್ಯ ಶಿಕ್ಷಕ,ಬಸಪ್ಪ, ಶಿಕ್ಷಕರಾದ ರವಿಕುಮಾರ್, ನಿರಂಜನ, ದ್ಯಾವಣ್ಣ ಮೇಟಿ, ಪಿಡಿಒ ಶೋಭಾ ಪಾಟೀಲ, ಪಂಚಾಯಿತಿ ಅಧ್ಯಕ್ಷೆ ಸಂಗೀತಾ, ಉಪಾಧ್ಯಕ್ಷ ಬಸವರಾಜ ಕಣೇಕಲ್, ಸದಸ್ಯರಾದ ರಾಜು ಮತ್ತು ಲಕ್ಷ್ಮಿ, ಎಸ್ಡಿಎಮ್ಸಿ ಅಧ್ಷಕ್ಷ ಶರಣಪ್ಪ ಕಾಳೋರ, ಸದಸ್ಯ ಅಶೋಕ, ಅಂಗನವಾಡಿ ಕಾರ್ಯಕರ್ತೆಯರಾದ ರಾಮಲಮ್ಮ, ಅಯ್ಯಮ್ಮ, ಬಸಮ್ಮ ಎಚ್., ಶ್ರೀದೇವಿ, ಸುಜಾತ, ಬಸಮ್ಮ ಬಿ., ಕಲಿಕೆ-ಟಾಟಾ ಟ್ರಸ್ಟ್ ಶರಣಪ್ಪ, ಅರುಂಧತಿ, ತಾಯಮ್ಮ, ದೇವಮ್ಮ, ರೇವಣ್ಣ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.