ADVERTISEMENT

‘ಕನಕದಾಸರನ್ನು ಒಂದು ಜಾತಿಗೆ ಸೀಮಿತ ಮಾಡಬೇಡಿ’

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2022, 16:45 IST
Last Updated 11 ನವೆಂಬರ್ 2022, 16:45 IST
ವಡಗೇರಾ ತಹಶೀಲ್ದಾರ್‌ ಕಚೇರಿಯಲ್ಲಿ ಕನಕದಾಸ ಹಾಗೂ ಒನಕೆ ಓಬವ್ವ ಜಯಂತಿ ಆಚರಿಸಲಾಯಿತು
ವಡಗೇರಾ ತಹಶೀಲ್ದಾರ್‌ ಕಚೇರಿಯಲ್ಲಿ ಕನಕದಾಸ ಹಾಗೂ ಒನಕೆ ಓಬವ್ವ ಜಯಂತಿ ಆಚರಿಸಲಾಯಿತು   

ಯಾದಗಿರಿ: ಕನಕದಾಸರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಿದೆ ಪ್ರತಿಯೊಬ್ಬರು ಅವರ ಅದರ್ಶಗಳನ್ನು ಮೈಗೂಢಿಸಿಕೊಳ್ಳಬೇಕು ಎಂದು ವಡಗೇರಾ ತಹಶೀಲ್ದಾರ್‌ ಸುರೇಶ ಅಂಕಲಗಿ ಹೇಳಿದರು.

ವಡಗೇರಾಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಆಯೋಜಿಸಿದ್ದ ಕನಕದಾಸರ ಹಾಗೂ ಒನಕೆ ಓಬವ್ವ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಸಾಯಬಣ್ಣ ವರಿಕೇರಿ, ರಾಜಶೇಖರ ಕಾಡಂನೋರ, ದೇವಪ್ಪ ಕಡೇಚೂರ, ದೇವು ಜಡಿ, ಶಿವುಕುಮಾರ ಕೊಂಕಲ್, ಬಸ್ಸಣ್ಣಗೌಡ ಜಡಿ, ಹೊನ್ನಪ್ಪ ಕಡೇಚೂರು, ಸತೀಶ ಜಡಿ, ಸಾಬಣ್ಣ ಕಲ್ಲಪ್ಪನೋರ, ಸಿದ್ದಪ್ಪ ತಮ್ಮಣ್ಣೋರ, ಗಣೇಶ ನಸಲವಾಯಿ, ಮಲ್ಲು ಜಡಿ, ನಾಗಪ್ಪ ಬಸಂತಪೂರ, ಶಿವಪ್ಪ ಡರ‍್ರೆ, ಸುದರ್ಶನ ನೀಲಹಳ್ಳಿ, ಡಾ. ಮರಿಯಪ್ಪ ನಾಟೇಕಾರ, ಮಹ್ಮದ ಖುರೇಸಿ, ಸಾಬಯ್ಯ ಗುತ್ತೇದಾರ, ರಾಘವೇಂದ್ರ ನೀಲಹಳ್ಳಿ, ಮಲ್ಲು ನಾಟೇಕಾರ, ಅಬ್ದುಲ್ ಚಿಗಾನೂರ, ಕಂದಾಯ ನಿರೀಕ್ಷಕ ಗಿರೀಶ, ಸಿಬ್ಬಂದಿ ಸಿದ್ದು, ಬಸವರಾಜ ಬಸವರಾಜ, ರವಿ ನೀಲಹಳ್ಳಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.