ADVERTISEMENT

ಯಾದಗಿರಿ: ಹಾವು ಕಚ್ಚಿ ರೈತ ಸಾವು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 15:24 IST
Last Updated 19 ಡಿಸೆಂಬರ್ 2022, 15:24 IST
ತುಕಾರಾಮ್ ಚವಾಣ್‌
ತುಕಾರಾಮ್ ಚವಾಣ್‌   

ಯಾದಗಿರಿ: ಹಾವು ಕಡಿದು ರೈತ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬಳಿಚಕ್ರ ತಾಂಡಾದಲ್ಲಿ ಭಾನುವಾರ ರಾತ್ರಿ ಜರುಗಿದೆ.

ಬಂಗಾರಪ್ಪ ತುಕಾರಾಮ ಚವಾಣ(31) ಮೃತಪಟ್ಟಿರುವ ರೈತ. ಅವರು, ತಮ್ಮ ಜಮೀನಿನಲ್ಲಿ ಭಾನುವಾರ ರಾತ್ರಿ ಶೇಂಗಾ ಬೆಳೆಗೆ ನೀರುಣಿಸುತ್ತಿರುವಾಗ ಹಾವು ಕಚ್ಚಿ, ಮೃತಪಟ್ಟಿದ್ದಾರೆ.

ಮೃತ ರೈತನಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.