ಯಾದಗಿರಿ: ನಗರದ ಲಾಡ್ಜಿ ಫಂಕ್ಷನ್ ಹಾಲ್ನಲ್ಲಿ ರಂಜಾನ್ ಪ್ರಯುಕ್ತ ಮುಸ್ಲಿಮರಿಗೆ ಜವಾಹರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಸಿ.ಕಾಡ್ಲೂರ್ ಇಫ್ತಿಯಾರ್ ಕೂಟ ಶುಕ್ರವಾರ ಏರ್ಪಡಿಸಿದ್ದರು.
ಇನಾಯತ ರೆಹಮಾನ್, ಗುಲಾಮ ಲಿಲಾನಿ ಅಫ್ಘಾನ್, ಎಂ.ಕೆ. ಬಿರನೂರ್, ಶರಣು ನಾಟೇಕಾರ್, ಅಮಿನ್ ಚಕೋಲಿ, ವಹೀದ್ ಮೀಯಾ, ಆರೀಫ್ ಕಾಡ್ಲೂರ್, ಇರ್ಫಾನ್ ಕಾಡ್ಲೂರ್, ಗುಂಡಪ್ಪ ಕಲಬುರ್ಗಿ, ಬಸವರಾಜ ಜೈನ್, ಮುಸ್ಲಿಂ ಸಮುದಾಯದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.