ಯಾದಗಿರಿ:ಜಿಲ್ಲೆಯ ಸುರಪುರ ತಾಲ್ಲೂಕಿನ ನೀಲಕಂಠನರಾಯನಗಡ್ಡಿಗೆ ತೆರಳಲು ನಿರ್ಮಿಸಿರುವ ಸೇತುವೆ ಮೇಲ್ಮಟ್ಟದಲ್ಲಿ ನೀರು ಬರುವ ಸಂಭವವಿದೆ.
ಆಲಮಟ್ಟಿ ಅಣೆಕಟ್ಟೆಯಿಂದ ನಿನ್ನೆ ಹೆಚ್ಚುವರಿಯಾಗಿ ಬಿಡುಗಡೆ ಮಾಡಿದ ನೀರು ಸೇತುವೆ ತಲುಪಿದೆ. ಆದಾಗ್ಯೂ ಗಡ್ಡಿ (ದ್ವೀಪ) ಯಿಂದ ಹೊರಬರಲು ಇಲ್ಲಿನ ನಿವಾಸಿಗಳು ನಿರಾಕರಿಸುತ್ತಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.