ಬೆಂಗಳೂರು: ಪ್ರಜಾವಾಣಿ ಫೇಸ್ಬುಕ್ ಲೈವ್ನಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ತಜ್ಞರು ಉತ್ತರಿಸಲಿದ್ದಾರೆ.
ವಿಷಯ: ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ವಿವರಗಳು, ತಯಾರಿ, ವಿಧಾನಗಳು, ಗಣಿತ, ರಿಸೊನಿಂಗ್ ವಿಷಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಭಾಗವಹಿಸುವ ತಜ್ಞರು: ವಿಶ್ವನಾಥ ನಾಗಠಾಣ, ಎಂಎಸ್ಸಿ ಅಧ್ಯಯನ ನಿರ್ದೇಶಕರು-ಐಐಸಿಇ ಕರಿಯರ್ ಕನಸಲ್ಟಂಟ್, ಧಾರವಾಡ
ಸಮಯ: 19 ಜೂನ್ 2021, ಶನಿವಾರ ಸಂಜೆ 5 ರಿಂದ 6
ವಿ.ಸೂ: ನೋಂದಣಿ ಸಂದರ್ಭದಲ್ಲಿ ಪ್ರಶ್ನೆಗಳನ್ನು ಕಳುಹಿಸಿದವರು ಫೇಸ್ಬುಕ್ ಲೈವ್ ಮೂಲಕ ಉತ್ತರ ಪಡೆದುಕೊಳ್ಳಬಹುದಾಗಿದೆ.
ಪ್ರಜಾವಾಣಿ ಫೇಸ್ಬುಕ್ ಲೈವ್ ಇಲ್ಲೂ ವೀಕ್ಷಿಸಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.