ADVERTISEMENT

ಎಂ.ಪಿ.ಗಣೇಶ್‌

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 20:10 IST
Last Updated 20 ಮಾರ್ಚ್ 2014, 20:10 IST

ನಿಮ್ಮ ಕ್ಷೇತ್ರದಿಂದ ಸಮರ್ಥ ಅಭ್ಯರ್ಥಿ­ಯನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳುಹಿ­ಸಲು ತಪ್ಪದೇ ಮತದಾನದಲ್ಲಿ ಪಾಲ್ಗೊಳ್ಳಿ. ನನ್ನ ಪ್ರಕಾರ ಇಡೀ ದೇಶ ಒಂದು ಪಕ್ಷಕ್ಕೆ ಮತ ಹಾಕಬೇಕು. ಆಗ ಸ್ಥಿರ ಸರ್ಕಾರ ಸಾಧ್ಯ.

- ಎಂ.ಪಿ.ಗಣೇಶ್‌, ಒಲಿಂಪಿಯನ್‌ ಹಾಕಿ ಆಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.