ADVERTISEMENT

ಯೋಚಿಸಿ ಮತದಾನ ಮಾಡಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 17:21 IST
Last Updated 21 ಮಾರ್ಚ್ 2014, 17:21 IST
ಜಿ.ಆರ್‌.ವಿಶ್ವನಾಥ್‌, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ
ಜಿ.ಆರ್‌.ವಿಶ್ವನಾಥ್‌, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ   

ದೇಶದ ಭವಿಷ್ಯ ಮತದಾರರ ಮೇಲೆ ಅವಲಂ­ಬಿಸಿದೆ. ಯಾರಿಗೆ ಮತ ಹಾಕಬೇಕು ಎಂಬುದು ನಿಮಗೆ ಬಿಟ್ಟಿದ್ದು. ಆದರೆ ನಿಮ್ಮ  ಪ್ರತೀ ಮತವೂ ಬದಲಾವಣೆಗೆ ಕಾರಣವಾಗ­ಬಲ್ಲದು. ಯೋಚಿಸಿ ಮತದಾನ ಮಾಡಿ. ಮತದಾನ ಮಾಡದೆ ಆಮೇಲೆ ಟೀಕಿಸಿದರೆ ಪ್ರಯೋಜನ­ವಿಲ್ಲ.

-ಜಿ.ಆರ್‌.ವಿಶ್ವನಾಥ್‌, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT