ಪ್ರಜಾಪ್ರಭುತ್ವದ ಯಶಸ್ಸು ನಿಂತಿರುವುದೇ ಮತದಾನದ ಮೇಲೆ. ಮತದಾನದಿಂದ ಏನು ಪ್ರಯೋಜನ ಎಂದು ಉದಾಸೀನತೆ ಸಲ್ಲದು. ಒಳ್ಳೆಯವರು, ಕ್ರಿಯಾಶೀಲರು ಸಂಸತ್ತಿಗೆ ಆಯ್ಕೆಯಾಗಬೇಕು. ಯುವಕರು ಮತದಾನದಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಪಾಲ್ಗೊಂಡು ಮತ ಹಾಕಬೇಕು.
ಪ್ರೊ.ಬಿ.ಎಂ.ಹಿರೇಮಠ, ಸಾಹಿತಿ, ಮುದ್ದೇಬಿಹಾಳ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.