ಚುನಾವಣಾ ಪ್ರಚಾರದ ವೇಳೆ ದೇವರಸ್ತೋತ್ರ ಗೀತೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಜೇಟ್ಲಿ ಅವರ ಹೆಸರು ಸೇರಿಸಿದ್ದಕ್ಕೆ ಪಂಜಾಬ್ ಅಕಾಲ್ ತಖ್ತ್ ನೀಡಿದ ಶಿಕ್ಷೆ ಅನ್ವಯ ಸಚಿವ ವಿಕ್ರಮ್ ಎಸ್ ಮಜಿಥೀಯಾ ಅವರು ಸ್ವರ್ಣಮಂದಿರದಲ್ಲಿ ಮಂಗಳವಾರ ಭಕ್ತರ ಪಾದರಕ್ಷೆಗಳನ್ನು ಸ್ವಚ್ಛಗೊಳಿಸಿ ಸೇವೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.