ADVERTISEMENT

ಕರ್ನಾಟಕದ ನನ್ನ ಬಂಧು ಭಗಿನಿಯರೆ ನಿಮಗೆಲ್ಲ ನಮ್ಮ ನಮಸ್ಕಾರಗಳು: ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 8:51 IST
Last Updated 8 ಫೆಬ್ರುವರಿ 2018, 8:51 IST
ಕರ್ನಾಟಕದ ನನ್ನ ಬಂಧು ಭಗಿನಿಯರೆ ನಿಮಗೆಲ್ಲ ನಮ್ಮ ನಮಸ್ಕಾರಗಳು: ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ
ಕರ್ನಾಟಕದ ನನ್ನ ಬಂಧು ಭಗಿನಿಯರೆ ನಿಮಗೆಲ್ಲ ನಮ್ಮ ನಮಸ್ಕಾರಗಳು: ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ   

ಬೆಂಗಳೂರು: ‘ಬೆಂಗಳೂರಿನ, ಕರ್ನಾಟಕದ ನನ್ನ ಬಂಧು ಭಗಿನಿಯರೆ ನಿಮಗೆಲ್ಲ ನಮ್ಮ ನಮಸ್ಕಾರಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶದಲ್ಲಿ ಭಾಗವಹಿಸಿದ್ದ ಜನರನ್ನು ಉದ್ದೇಶಿಸಿ ಕನ್ನಡದಲ್ಲೇ ಮಾತು ಆರಂಭಿಸಿದರು.

ನಾಡ ಪ್ರಭು ಕೆಂಪೇಗೌಡ, ಶರಣ ಬಸವೇಶ್ವರರು, ಮಾದಾರ ಚನ್ನಯ್ಯ, ಸಂಗೊಳ್ಳಿ ರಾಯಣ್ಣ, ಸರ್‌.ಎಂ. ವಿಶ್ವೇಶ್ವರಯ್ಯ ಅವರಂತಹ ಮಹಾ ಪುರುಷರ ನಾಡು ಕರ್ನಾಟಕ ಎಂದು ಮೋದಿ ಕನ್ನಡದಲ್ಲೇ ಬಣ್ಣಿಸಿದರು.

‘ನವ ಕರ್ನಾಟಕ ಪರಿವರ್ತನೆ ಮಾಡಿ, ಬಿಜೆಪಿ ಗೆಲ್ಲಿಸಿ’ ಎಂದು ಮೋದಿ ಕನ್ನಡದಲ್ಲೇ ಜನರಿಗೆ ಕರೆಕೊಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.