ಬೆಂಗಳೂರು: ಕನಸಿನ ಕರ್ನಾಟಕ ಕುರಿತಾಗಿ ‘ಪ್ರಜಾವಾಣಿ’ ಕಚೇರಿಯಲ್ಲಿ ಶುಕ್ರವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಜೊತೆಗೊಂದು ಸಂವಾದ ನಡೆಯುತ್ತಿದೆ.
ಸಂವಾದದ ನೇರ ಪ್ರಸಾರ ಇಲ್ಲಿದೆ.
</p><p>ಟಿಕೆಟ್ ಜಗಳ, ಜಾತಿ ಲೆಕ್ಕಾಚಾರ, ಕೋಮುವಿಭಜನೆಯ ಆಚೆಗೆ ಚುನಾವಣಾ ಸಂವಾದಗಳನ್ನು ಕೊಂಡೊಯ್ಯಲು ಸಾಧ್ಯವಿಲ್ಲವೇಕೆ? ಕರ್ನಾಟಕ ವಿಧಾನಸಭಾ ಚುನಾವಣೆಗೆ ವಿವಿಧ ಪಕ್ಷಗಳ ಸಾರಥ್ಯವಹಿಸಿರುವ ನಾಯಕರ ಕನಸಿನ ಕರ್ನಾಟಕ ಯಾವುದು? ಅವರ ಕನಸುಗಳು ಜನತೆಯ ಕನಸುಗಳು ಭಿನ್ನವೇ ಒಂದೇ ಆಗಿವೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಈ ಸರಣಿ ಕಾರ್ಯಕ್ರಮ.</p></p>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.