ADVERTISEMENT

ಐಟಿಯವರು, ಬಡವರು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2014, 19:30 IST
Last Updated 7 ಏಪ್ರಿಲ್ 2014, 19:30 IST

ಹದಿನೈದು ಜನರ ಮುಖ್ಯ ತಂಡ ನನಗಾಗಿ ಕೆಲಸ ಮಾಡುತ್ತಿದೆ. ಐಟಿಯವರು, ಬಡವರು ಮತ್ತು ಶ್ರೀಮಂತರೆಲ್ಲರನ್ನೂ ಸಮಾನವಾಗಿ ತಲುಪಲು ಯತ್ನಿಸುತ್ತಿದ್ದೇನೆ. ಇದು 24 ತಾಸು ಕೆಲಸ. ಇನ್ಫೊಸಿಸ್‌ನಲ್ಲಿ ಮಾಡಿದ ಕೆಲಸಕ್ಕಿಂತ ಇದು ಹೆಚ್ಚು ರೋಮಾಂಚಕಾರಿ
- ವಿ. ಬಾಲಕೃಷ್ಣನ್‌, ಬೆಂಗಳೂರು ಕೇಂದ್ರ ಕ್ಷೇತ್ರದ ಎಎಪಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.