ಒಂದೆಡೆ ವ್ಯವಸ್ಥೆಗೆ ವಿರೋಧ, ಮತ್ತೊಂದೆಡೆ ನವ ಉದಾರವಾದಿ ನೀತಿಗಳ ಪರ ಮತ್ತು ಇನ್ನೊಂದೆಡೆ ಭ್ರಷ್ಟಾಚಾರಕ್ಕೆ ವಿರೋಧ ಮಾಡುವುದು ಗೊಂದಲ ಸೃಷ್ಟಿಸುತ್ತದೆ. ಭಾರತದಲ್ಲಿ ಎಡರಂಗಕ್ಕೆ ಎಎಪಿ ಪರ್ಯಾಯವಾಗುವುದು ಅಸಾಧ್ಯ.
- ಪ್ರಕಾಶ್ ಕಾರಟ್, ಸಿಪಿಎಂ ಪ್ರಧಾನ ಕಾರ್ಯದರ್ಶಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.