ADVERTISEMENT

ಹೆದರುವುದಿಲ್ಲ...

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2014, 19:30 IST
Last Updated 3 ಏಪ್ರಿಲ್ 2014, 19:30 IST
ಹೆದರುವುದಿಲ್ಲ...
ಹೆದರುವುದಿಲ್ಲ...   

ಬಡವರಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಾನು ಹಾಗೂ ನನ್ನ ಪಕ್ಷ ಕೆಲಸಮಾಡುತ್ತಿರುವುದರಿಂದ ಗಣ್ಯರು ಎಂದುಕೊಂಡವರು ನನ್ನ ವಿರುದ್ಧ ಮೇವು ಹಗರಣದ ಪಿತೂರಿ ಮಾಡಿದರು. ಆದರೆ,   ನಾನು ಹೆದರುವುದಿಲ್ಲ. ನ್ಯಾಯಾಂಗದ ಮೇಲೆ  ನನಗೆ ವಿಶ್ವಾಸ ಇದೆ. ಸಂಕಟದಿಂದ ಪಾರಾಗಿ ಬರುತ್ತೇನೆ
–ಲಾಲು ಪ್ರಸಾದ್‌, ಆರ್‌ಜೆಡಿ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.