ADVERTISEMENT

ಸಿನಿ ಸಿಪ್: ಟಿ.ಎನ್. ಸೀತಾರಾಂಗೆ ಪುಟ್ಟಣ್ಣ ಕಲಿಸಿದ ಪಾಠ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 5:03 IST
Last Updated 2 ಏಪ್ರಿಲ್ 2021, 5:03 IST

ಟಿ.ಎನ್. ಸೀತಾರಾಂ ಕಿರುತೆರೆ ಧಾರಾವಾಹಿಗಳ ಮೂಲಕ ಮನಗೆದ್ದ ನಿರ್ದೇಶಕ. ಅವರನ್ನು ಹುಡುಕಿಕೊಂಡು ಹೋಗಿ, ತಮ್ಮ ಚಿತ್ರಕ್ಕೆ ಪುಟ್ಟಣ್ಣ ಕಣಗಾಲ್ ಸಂಭಾಷಣೆ ಬರೆಸಿದ್ದರು. ತಿಂಗಳುಗಳ ಕಾಲ ಬರೆದ ಸಂಭಾಷಣೆಯನ್ನು ಪುಟ್ಟಣ್ಣನವರು ತಿದ್ದಿದ ಪ್ರಸಂಗವೇ ರೋಚಕ. ಅದರ ಮೆಲುಕು ಈ ಸಲದ 'ಸಿನಿ ಸಿಪ್'ನಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.