ರಾಜ್ ಬಿ ಶೆಟ್ಟಿ ಅಭಿನಯದ ಟೋಬಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಟ್ರೇಲರ್ ರಿಲೀಸ್ ಆದ ನಂತರದಿಂದ ಕನ್ನಡದ ಜನತೆ ಚಿತ್ರದ ಬಗ್ಗೆ ನಿರೀಕ್ಷೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಇನ್ನು ರಾಜ್ ಬಿ ಶೆಟ್ಟಿ ನಮ್ಮ ಸ್ಯಾಂಡಲ್ವುಡ್ನಲ್ಲಿ ಬೇರೆ ನಟರಿಗಿಂತ ವಿಭಿನ್ನ. ಗರುಡಗಮನ ವೃಷಭ ವಾಹನ ಚಿತ್ರದಿಂದ ಪಂಚೆ ತೊಡುವುದಕ್ಕೆ ಪ್ರಾರಂಭಿಸಿದ್ದಾರೆ. ಯಾವುದೇ ಕಾರ್ಯಕ್ರಮಕ್ಕೆ ಹೋದರು ಅವರು ಪಂಚೆಯಲ್ಲಿಯೇ ಕಾಣಿಸುತ್ತಾರೆ. ಆದರೆ, ಯಾಕೆ ಇವರು ಪಂಚೆ ತೊಡುತ್ತಾರೆ ಎನ್ನುವ ಸಂದೇಹ ಎಷ್ಟೋ ಜನರಿಗಿದೆ. ಪಂಚೆ ತೊಡುವುದಕ್ಕೆ ಕಾರಣ ಏನೆಂದು ಈ ವಿಡಿಯೊದಲ್ಲಿ ಹಂಚಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.