ADVERTISEMENT

ಗಣೇಶ ಬಂದ..

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2015, 18:42 IST
Last Updated 23 ಆಗಸ್ಟ್ 2015, 18:42 IST
ಗಣೇಶ ಚತುರ್ಥಿ ಆರಂಭಕ್ಕೆ ಕೇವಲ 23 ದಿನಗಳು ಮಾತ್ರ ಬಾಕಿ ಇವೆ. ಮುಂಬೈ ಸೇರಿದಂತೆ ದೇಶದ ಮಹಾನಗರಗಳಲ್ಲಿ ಮೂರ್ತಿ ನಿರ್ಮಿಸುವ ಕೆಲಸ ಭರದಿಂದ ಸಾಗಿದೆ. ಮುಂಬೈ ಮಹಾನಗರದಲ್ಲಿ ಭಕ್ತರು ಬೃಹತ್‌ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಲು ಭಾನುವಾರ ತೆಗೆದುಕೊಂಡು ಹೋದರು ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.