ADVERTISEMENT

ಚಿತ್ತಾರದಲ್ಲಿ ಜಲಪಾತ...

​ಪ್ರಜಾವಾಣಿ ವಾರ್ತೆ
Published 15 ಜುಲೈ 2016, 7:31 IST
Last Updated 15 ಜುಲೈ 2016, 7:31 IST
ಮುಂಗಾರು ಮಳೆಯಿಂದ ಘಟಪ್ರಭೆಯು ಮೈದುಂಬಿ ಧುಮ್ಮಿಕ್ಕುತ್ತಿರುವ ಮನಮೋಹಕ ಗೋಕಾಕ-ಜಲಪಾತದ ಪ್ರಕೃತಿ ಸೌಂದರ್ಯದ ಸೊಬಗನ್ನು ಇಲ್ಲಿಯ ನಾಯಕ ಸ್ಟುಡೆಂಟ್ ಫೇಡರೇಶನ್ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕ ಎಸ್.ಆರ್. ಗಾಯಕವಾಡ ಅವರ ಕಲಾ ಕುಂಚದಲ್ಲಿ ಮೂಡಿರುವುದು ಹೀಗೆ !. -ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.