ADVERTISEMENT

ಬಂಗಾರದ ಕಿರಣ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 9:34 IST
Last Updated 7 ಮಾರ್ಚ್ 2018, 9:34 IST
ಮಾಗಡಿಯ ಗೌರಮ್ಮನಕೆರೆಯ ದಡದಲ್ಲಿ ಇರುವ ಬೋಧಿವೃಕ್ಷ, ಮಸೀದಿ, ಪ್ರಸನ್ನರುದ್ರೇಶ್ವರ, ವೆಂಕಟರಮಣಸ್ವಾಮಿ ಗುಡಿಗಳ ಮೇಲೆ ಬಂಗಾರದ ಕಿರಣ ಸೂಸಿದ ಬೆಳಕಿನ ಭಾಸ್ಕರ ದೇವನೊಬ್ಬ ನಾಮ ಹಲವು ಎಂದು ಸಾರಿ ಹೇಳುವಂತೆ ಬಾನಿನಲ್ಲಿ ಬಂಗಾರದ ಬಣ್ಣ ಮೂಡಿಸಿ, ಪಶ್ಚಿಮದಲ್ಲಿ ಮರೆಯಾಗುತ್ತಿರುವುದು ಮನ ಮೋಹಕವಾಗಿ ಕಂಡುಬಂದಿತು ಚಿತ್ರ– ದೊಡ್ಡಬಾಣಗೆರೆ ಮಾರಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.