ರಿಲಯನ್ಸ್ ಸಮೂಹದ ಆರ್ಕಾಮ್ ತನ್ನ ಗ್ರಾಹಕರಿಗೆ ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು.
ಇದರಲ್ಲಿ ವಿಜೇತರಾದವರು ಬೆಂಗಳೂರಲ್ಲಿ ಮಾಜಿ ಕ್ರಿಕೆಟಿಗ ಸೈಯದ್ ಕೀರ್ಮಾನಿ ಮತ್ತು ಕ್ರಿಕೆಟ್ ಆಟಗಾರ ಶ್ರೀಶಾಂತ್ ಜತೆ ಕುಳಿತು ಬೃಹತ್ ತೆರೆಯಲ್ಲಿ ಐಪಿಎಲ್ ಫೈನಲ್ಸ್ ಪಂದ್ಯವನ್ನು ಖುಷಿಯಿಂದ ವೀಕ್ಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.